rtgh

ಹೊಸ ವರ್ಷಾಚರಣೆಗೆ ಮಹತ್ವದ ಸೂಚನೆ : ಬಾರ್ ಗೂ ಸಮಯ ನಿಗದಿ

An important notice for the New Year celebration is the timing of the bar

ನಮಸ್ಕಾರ ಸ್ನೇಹಿತರೆ ಹೊಸ ವರ್ಷವನ್ನು ಹೆಚ್ಚಿನ ಜನಸಂಖ್ಯೆಯಲ್ಲಿ ಎಂಜಿ ರೋಡ್ ಬಿಗೇಟ್ ರೋಡ್ ಎಲೆಕ್ಟ್ರಾನಿಕ್ ಸಿಟಿ ಇಂದಿರಾನಗರ ಹಾಗೂ ಶಾಪಿಂಗ್ ಮಾಲ್ ಸ್ಟಾರ್ ಹೋಟೆಲ್ ಗಳಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಕಳೆದ ವರ್ಷಕ್ಕಿಂತ ಬಂದು ಬಸ್ಸಿಗಾಗಿ ವಿರೋಧಿಸಬೇಕೆಂದು ಅಧಿಕಾರಿಗಳಿಗೆ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ರವರು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ನಡೆಯದಂತೆ ತೀವ್ರ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವನು ಗೃಹ ಸಚಿವರು ತಿಳಿಸಿದ್ದಾರೆ. … Read more

ಗೃಹಲಕ್ಷ್ಮಿ ಹಣ ಬರದೆ ಇದ್ದವರು ಕೇವಲ 2 ದಿನದಲ್ಲಿ ಹಣವನ್ನು ಪಡೆಯಿರಿ

Those who have not received Gruhalkshmi money get money in just 2 days

ನಮಸ್ಕಾರ ಸ್ನೇಹಿತರೇ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರವು ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗಲಿ ಎಂದು ಉದ್ದೇಶದಿಂದ ಜಾರಿಗೆ ತರಲಾಯಿತು. ಮಹಿಳೆಯರ ಬ್ಯಾಂಕ್ ಖಾತೆಗೆ ಮೂರು ತಿಂಗಳ ಹಣವನ್ನು ಜಮಾ ಮಾಡಲಾಗಿದ್ದು ಇದೀಗ ನಾಲ್ಕನೇ ಕಂತಿನ ಹಣವು ಸಹ ಹಂತ ಹಂತವಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಸಿದ್ಧತೆಯನ್ನು ನಡೆಸುತ್ತಿದೆ. 15 ಜಿಲ್ಲೆಗಳಲ್ಲಿ ನಾಲ್ಕನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ನಾಲ್ಕನೇ ಕಂತಿನ ಹಣ ಬಿಡುಗಡೆ : ಗುರು ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವು ಬೆಳಗಾವಿ … Read more

ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರಿಗೆ 30,000 ರೂ ಉಚಿತವಾಗಿ ಸಿಗಲಿದೆ

All women with BPL card can get money in this scheme

ನಮಸ್ಕಾರ ಸ್ನೇಹಿತರೆ, ಬಿಪಿಎಲ್ ಕಾರ್ಡ್ ಅನ್ನು ಕರ್ನಾಟಕ ರಾಜ್ಯದಲ್ಲಿ ಹೊಂದಿರುವ ಪ್ರತಿಯೊಂದು ಮಹಿಳೆಗೂ ಕೂಡ ಬಂಪರ್ ಆಫರ್ ಗಳನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಅದರಂತೆ ಈಗ ರಾಜ್ಯ ಸರ್ಕಾರದಿಂದ ಬಂದಂತಹ ನಿಯಮದ ಬಗ್ಗೆ ತಿಳಿಸಲಾಗುತ್ತಿತ್ತು ವಾರ್ಷಿಕವಾಗಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರು 24,000ಗಳನ್ನು ಪಡೆದುಕೊಂಡಿದ್ದಾರೆ. ಮಹಿಳೆಯರಿಗಾಗಿ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುವ ಉದ್ದೇಶದಿಂದ ಸರ್ಕಾರವು ಉಚಿತವಾಗಿ 30000 ಹಣವನ್ನು ಈ ಯೋಜನೆಯಿಂದ ಪಡೆದುಕೊಳ್ಳಬಹುದಾಗಿದೆ. ಸಬ್ಸಿಡಿ ಮತ್ತು ಲೋನ್ಗಳ ರೂಪದಲ್ಲಿ ಹಣ : ರಾಜ್ಯ ಸರ್ಕಾರವು ಜಾರಿಗೆ ತರುತ್ತಿರುವ … Read more

ಗೃಹಲಕ್ಷ್ಮಿ ಹಣ 8000 ಸಿಗುತ್ತದೆ ಈ ಚಿಕ್ಕ ಕೆಲಸ ಮಾಡಿದವರಿಗೆ ಮಾತ್ರ

These women will get Gruhalkshmi money 8000

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ 8,000 ಹಣವನ್ನು ಪಡೆದುಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ. ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ : ಕೆಲವೊಂದು ಮಹಿಳೆಯರಿಗೆ ಇನ್ನೂ ಸಹ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ.ಅಂತವರಿಗೆ ಡಿಸೆಂಬರ್ 31ರ ಒಳಗಾಗಿ ಹಣ ಬರುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ಕೆಲವೊಂದು ಮಾಹಿತಿಯನ್ನು ನೀವು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಡಿಸೆಂಬರ್ 31ರ ಒಳಗಾಗಿ ಯಾವ ಮಹಿಳೆಯರಿಗೆ ಹಣ ಬರುವುದಿಲ್ಲ ಆ … Read more

EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ

Now there are new rules for paying EMI

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಬ್ಯಾಂಕಿನಲ್ಲಿ ಸಾಲವನ್ನು ಪಡೆದು ಇಎಂಐ ಕಟ್ಟುತ್ತಿರುವವರಿಗಾಗಿ ಹೊಸ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಬ್ಯಾಂಕುಗಳು ನಮಗೆ ಅನುಕೂಲಕರವಾದಂತಹ ಗೃಹ ಸಾಲ ಚಿನ್ನದ ಮೇಲಿನ ಸಾಲ ವೈಯಕ್ತಿಕ ಸಾಲ ವಾಹನದ ಮೇಲಿನ ಸಾಲ ಹೀಗೆ ಅನೇಕ ಸಾಲಾ ಸೌಲಭ್ಯಗಳನ್ನು ಒದಗಿಸುತ್ತವೆ. ಅದರಂತೆ ಇದೀಗ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಆರ್‌ಬಿಐ ಬ್ಯಾಂಕಿನಲ್ಲಿ ಸಾಲ ಮಾಡಿರುವ ಗ್ರಾಹಕರಿಗೆ ಅನುಕೂಲವಾಗಲು ಜಾರಿಗೆ ತಂದಿದ್ದು ಇದೊಂದು ಪ್ರೀತಿಯಲ್ಲಿ ಸಾಲಗಾರರ ಪಾಲಿಗೆ ವರದಾನವಾಗಿದೆ ಎಂದು ಹೇಳಿದರು ತಪ್ಪಾಗಲಾರದು. ಇಎಂಐ ಪಾವತಿಯ ಮೇಲೆ … Read more

ಎಲ್ಲಾ ರೈತರಿಗೂ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಸರ್ಕಾರದಿಂದ ತಿಳಿಸಲಾಗಿದೆ

Check crop insurance status for all farmers

ನಮಸ್ಕಾರ ಸ್ನೇಹಿತರೆ ನೀವೇನಾದರೂ ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅದರಂತೆ ಬೆಳೆ ವಿಮೆಯ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ನೀವು ಬೆಳೆ ವಿಮೆಯ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಯೋಚಿಸುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸುವುದರ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ದೇಶದ ಅನೇಕ ಕಡೆಗಳಲ್ಲಿ ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದು ಅನ್ನದಾತರು ಮಳೆಯನ್ನೇ ನಂಬಿದ್ದಾರೆ ಆದರೆ ಪ್ರಕೃತಿಯು ಈಗ ಅವರಿಗೆ ಬರವನ್ನು ನೀಡಿದೆ. ಇದೊಂದು ನೋವಿನ … Read more

ಎಲ್ಲರಿಗೂ 75,000 ಖಾಸಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ, ಅರ್ಜಿ ಲಿಂಕ್ ಇಲ್ಲಿದೆ

Colgate Palmolive Limited Scholarship

ನಮಸ್ಕಾರ ಸ್ನೇಹಿತರೇ, ಸಾಕಷ್ಟು ಕಂಪನಿಗಳು ಅದರಲ್ಲಿಯೂ ದೊಡ್ಡ ದೊಡ್ಡ ಕಂಪನಿಗಳು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವ ಉದ್ದೇಶದಿಂದ ನೀಡುತ್ತಿದೆ ಅದೇ ರೀತಿ ಇದೀಗ ಸುಮಾರು 75,000ಗಳ ಸಹಾಯ ಧನವನ್ನು ಭಾರತದಲ್ಲಿ ಅತಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿದಂತಹ ಕೋಲ್ಗೇಟ್ ಕಂಪನಿಯು ನೀಡಲು ನಿರ್ಧರಿಸಿದೆ. ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ colgate ಕಂಪನಿಯು ಈ ಆಫರನ್ನು ನೀಡುತ್ತಿದೆ. ಕೋಲ್ಗೇಟ್ ಪಾಮೋಲಿವ್ ಲಿಮಿಟೆಡ್ : ಪ್ರತಿಭಾವಂತ ವಿದ್ಯಾರ್ಥಿಗಳನ್ನು … Read more

ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ 3 ಗಿಫ್ಟ್ ನೀಡುತ್ತಿದೆ : 63 ಸಾವಿರಕ್ಕೆ ವೇತನ ಏರಿಕೆ

new year gifts for government employees

ನಮಸ್ಕಾರ ಸ್ನೇಹಿತರೆ ಹೊಸ ವರ್ಷವ ಕೇಂದ್ರ ಸರ್ಕಾರ ನೌಕರರಿಗೆ ಸಂತೋಷದಿಂದ ತುಂಬಿರುತ್ತದೆ ಏಕೆಂದರೆ ಬಿಎ ಹೆಚ್ಚಳ ಅಕ್ಟೋಬರ್ ನಲ್ಲಿ ಆದ ನಂತರ ನೌಕರರ ತುಟ್ಟಿ ಭತ್ಯೆ ಮಾತ್ರವಲ್ಲದೆ ಹೊಸ ವರ್ಷದಲ್ಲಿ ಪ್ರಯಾಣಭತ್ಯೆಯನ್ನು ಕೂಡ ಪರಿಷ್ಕರಿಸಲಾಗುತ್ತದೆ. 8% ರಷ್ಟು ತುಟ್ಟಿಭತ್ಯೆ ಹೆಚ್ಚಳ : ಈ ವರ್ಷ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಬಹಳ ವಿಶೇಷವಾಗಿತ್ತು ಈ ವರ್ಷ ಒಟ್ಟಾರೆಯಾಗಿ ಶೇಕಡಾ 8 ರಷ್ಟು ಡಿಎಯನ್ನು ಹೆಚ್ಚಳ ಮಾಡಲಾಗಿದೆ. ಆದರೆ ಕೇವಲ 15 ದಿನಗಳು ಮಾತ್ರ ವರ್ಷಾಂತ್ಯಕ್ಕೆ ಉಳಿದಿದ್ದು ಹೊಸ ವರ್ಷದ … Read more

ಎಣ್ಣೆ ಪ್ರಿಯರಿಗೆ ಆಘಾತ : ಹೊಸ ವರ್ಷಕ್ಕೆ ಬಿಯರ್ ಬೆಲೆ ಎಷ್ಟು ಆಗುತ್ತೆ ನೋಡಿ

See how much beer will cost on New Year's Eve

ನಮಸ್ಕಾರ ಸ್ನೇಹಿತರೆ ಇನ್ನೂ ಕೆಲವೇ ದಿನಗಳು ಹೊಸ ವರ್ಷದ ಆರಂಭಕ್ಕೆ ಬಾಕಿ ಇದ್ದು ಹೊಸ ವರ್ಷದ ಆರಂಭವೆಂದರೆ ಎಲ್ಲರಿಗೂ ಮೋಜು-ಮಸ್ತಿ ಪಾರ್ಟಿ ಎಂದಿಲ್ಲ ಸಂಭ್ರಮದ ವಾತಾವರಣವೇ ಹೆಚ್ಚಾಗಿರುತ್ತದೆ. ಅದರಂತೆ ಪಾರ್ಟಿಯಲ್ಲಿ ಮಧ್ಯ ಸೇವನೆ ಇದ್ದೇ ಇರುತ್ತದೆ ಅಷ್ಟೇ ಅಲ್ಲದೆ ಹೊಸ ವರ್ಷದ ಸಂದರ್ಭಗಳಲ್ಲಿ ಹೆಚ್ಚಾಗಿಯೇ ಮಧ್ಯವನ್ನು ಸೇವನೆ ಮಾಡುತ್ತಾರೆ. ಮದ್ಯಪ್ರಿಯರಿಗೆ ಬೇಸರದ ಸುದ್ದಿ : ಆದರೆ ಇದೀಗ ಮದ್ಯ ಪ್ರಿಯರಿಗೆ ಸರ್ಕಾರವು ಮದ್ಯದ ದರವನ್ನು ಹೆಚ್ಚು ಮಾಡಿದ್ದು ಬೇಸರವನ್ನು ತಂದಿದೆ. ಮಧ್ಯದ ಬೆಲೆಯಲ್ಲಿ ಜನವರಿಯಿಂದ ಹೆಚ್ಚಳ ಆಗಲಿದ್ದು … Read more

ಪ್ರತಿಯೊಬ್ಬ ರೈತರಿಗೂ 15 ಲಕ್ಷ ಸಾಲ ಪಡೆಯುವ ಹೊಸ ಯೋಜನೆ ಬಂದಿದೆ

There is a new scheme to get 15 lakh loan for farmers too

ನಮಸ್ಕಾರ ಸ್ನೇಹಿತರೇ, ಭಾರತ ದೇಶದಲ್ಲಿ ಪ್ರತಿಯೊಬ್ಬ ರೈತನಿಗೂ ಸಹ ಸಾಲವನ್ನು ಪಡೆಯುವಂತಹ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ .ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ. ಸಹಾಯಧನ ಸಾಲ : ಭಾರತ ದೇಶದಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುತ್ತಾರೆ ಹಾಗಾಗಿ ಅದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ವಿವಿಧ ರೀತಿಯಲ್ಲಿ ಅವರಿಗೆ ಆರ್ಥಿಕ ಸಹಾಯಧನವನ್ನು ನೀಡುತ್ತಿದೆ. ಕಿಸಾನ್ ಯೋಜನೆ ಮಾಹಿತಿ : ಎಲ್ಲ ರೈತರಿಗೂ ಬಡ್ಡಿ ರಹಿತ ಸಾಲವನ್ನು ನೀಡಿದರೆ … Read more