rtgh

ಗೃಹಲಕ್ಷ್ಮಿ ಹಣ 8000 ಸಿಗುತ್ತದೆ ಈ ಚಿಕ್ಕ ಕೆಲಸ ಮಾಡಿದವರಿಗೆ ಮಾತ್ರ

These women will get Gruhalkshmi money 8000

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ 8,000 ಹಣವನ್ನು ಪಡೆದುಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ. ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ : ಕೆಲವೊಂದು ಮಹಿಳೆಯರಿಗೆ ಇನ್ನೂ ಸಹ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ.ಅಂತವರಿಗೆ ಡಿಸೆಂಬರ್ 31ರ ಒಳಗಾಗಿ ಹಣ ಬರುವ ಸಾಧ್ಯತೆ ಹೆಚ್ಚಾಗಿದೆ ಹಾಗಾಗಿ ಕೆಲವೊಂದು ಮಾಹಿತಿಯನ್ನು ನೀವು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಡಿಸೆಂಬರ್ 31ರ ಒಳಗಾಗಿ ಯಾವ ಮಹಿಳೆಯರಿಗೆ ಹಣ ಬರುವುದಿಲ್ಲ ಆ … Read more

ಮಾರ್ಚ್ 14 ರವರೆಗೆ ಆಧಾರ್ ಕಾರ್ಡ್ ತಿದ್ದುಪಡಿಗೆ ಅವಧಿ ವಿಸ್ತರಣೆ ಕೂಡಲೇ ಈ ಲಿಂಕ್ ಬಳಸಿ

Extension of period for Aadhaar card amendment till March 14

ನಮಸ್ಕಾರ ಸ್ನೇಹಿತರೆ ಯಾವುದೇ ರೀತಿಯ ಸರ್ಕಾರದ ಯೋಜನೆಗಳನ್ನು ಪಡೆಯಬೇಕಾದರೆ ಅತಿ ಮುಖ್ಯವಾದ ದಾಖಲೆಯೆಂದರೆ ಅದು ಆಧಾರ್ ಕಾರ್ಡ್ ಆಗಿದೆ. ಯಾವುದೇ ಒಂದು ಸಣ್ಣ ಆಧಾರ್ ಕಾರ್ಡ್ ನಲ್ಲಿ ಕಂಡುಬಂದರೂ ಸಹ ಸರ್ಕಾರದ ಯೋಜನೆಯು ಕೈತಪ್ಪಿ ಹೋಗುವುದು. ಉಚಿತವಾಗಿ ಆಧಾರ್ ಕಾರ್ಡ್ ನ ಹೆಸರು ಹುಟ್ಟಿದ ದಿನಾಂಕ ವಿಳಾಸ ತಿದ್ದುಪಡಿಯನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಅದರಂತೆ ಈಗ ದಿನಾಂಕವನ್ನು ಸಹ ವಿಸ್ತರಣೆ ಮಾಡಲಾಗಿದೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅವಧಿ ವಿಸ್ತರಣೆ : ಡಿಸೆಂಬರ್ 14 ರಿಂದ 2024ರ … Read more

ಗ್ರಾಮ ಪಂಚಾಯಿತಿಯಲ್ಲಿ ಏನೆಲ್ಲ ಸೇವೆಗಳು ಲಭ್ಯವಿದೆ ಎಲ್ಲ ಸಂಪೂರ್ಣ ಸೇವೆಗಳ ಪಟ್ಟಿ ಇಲ್ಲಿ ನೋಡಿ

See here for a complete list of all the services available in the Gram Panchayat

ನಮಸ್ಕಾರ ಸ್ನೇಹಿತರೇ ವಿವಿಧ ಸೇವಾ ಸೌಲಭ್ಯಗಳನ್ನು ಸರ್ಕಾರವು ರಾಜ್ಯದ ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಜಾರಿಗೊಳಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ಸ್ಥಳೀಯರಿಗೆ ಮತ್ತು ಅವರ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸಬೇಕು ಎಂಬ ಉದ್ದೇಶದಿಂದ ಸರ್ಕಾರವು ಈ ನಿರ್ಧಾರಗಳನ್ನು ಕೈಗೊಂಡಿದ್ದು ಗ್ರಾಮ ಪಂಚಾಯಿತಿಯಿಂದ ಯಾವೆಲ್ಲ ಸೇವೆಗಳು ಲಭ್ಯವಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಬಾಪೂಜಿ ಸೇವಾ ಕೇಂದ್ರ : ಸ್ವಂತ ಉದ್ಯೋಗವನ್ನು ಗ್ರಾಮೀಣದ ಜನರು ಕೈಗೊಳ್ಳಬೇಕು ಹಾಗೂ ಅವರ ಸಾಮಾಜಿಕ ಶೈಕ್ಷಣಿಕ ಕೃಷಿ ಹಾಗೂ ವಾಣಿಜ್ಯ ಚಟುವಟಿಕೆಗಳಿಗಾಗಿ ಸರ್ಕಾರವು ಸಾಲ … Read more

ಡಿಸೆಂಬರ್ 31ರ ಒಳಗೆ ಗ್ಯಾಸ್ ಬಳಸುವವರು ಈ ಕೆಲಸ ಮಾಡಿ : ಇಲ್ಲದಿದ್ದರೆ ಸಬ್ಸಿಡಿ ಹಣ ಬಂದ್ ಆಗುತ್ತದೆ

Cooking gas update news for all people

ನಮಸ್ಕಾರ ಸ್ನೇಹಿತರೆ, ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸಹ ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡುತ್ತಲೇ ಇರುತ್ತಾರೆ ಇದೀಗ ಹೆಚ್ಚಾಗಿ ಎಲ್ಲರ ಮನೆಯಲ್ಲಿ ನಾವು ನೋಡಬಹುದು ಅಂತಹ ಜನರಿಗೆ ಇವತ್ತಿನ ಲೇಖನದ ಮಾಹಿತಿಯು ಬಹಳ ಉಪಯುಕ್ತಕರ ವಾಗಲಿದೆ. ಸರ್ಕಾರದಿಂದ ಆದೇಶ : ಈಗಾಗಲೇ ಗ್ಯಾಸ್ ಸಿಲಿಂಡರ್ ಹೊಂದಿರುವವರು ಸಬ್ಸಿಡಿಯನ್ನು ಪಡೆಯುತ್ತಿರಬಹುದು ಆದರೆ ಸರ್ಕಾರದಿಂದ ಇನ್ನೂ ಮುಂದೆ ಕೂಡ ನೀವು ಸಬ್ಸಿಡಿಯನ್ನು ಪಡೆಯಬೇಕಾದರೆ ಈ ಕೆಲಸವನ್ನು ನೀವು ಕಡ್ಡಾಯವಾಗಿ ಮಾಡಲೇಬೇಕು. ನೀವೇನಾದರೂ ಈ ಕೆಲಸವನ್ನು ಮಾಡಿಲ್ಲದಿದ್ದರೆ ಯಾವುದೇ ರೀತಿಯ ಗ್ಯಾಸ್ … Read more

ಉಚಿತ ಹೊಲಿಗೆ ಯಂತ್ರ : ಈ ಡೈರೆಕ್ಟ್ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದು

Apply using free sewing machine direct link

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಕರ್ನಾಟಕದ ಸಮಸ್ತ ಜನರಿಗೆ ಸರ್ಕಾರದಿಂದ ಸಿಗುವಂತಹ ಉಚಿತ ಹೊಲಿಗೆ ಯಂತ್ರದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ ಹಾಗಾಗಿ ಯಾವೆಲ್ಲ ಅರ್ಹತೆ ಹೊಂದಿರಬೇಕು ಹಾಗೂ ಯಾವೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ಲೇಖನವನ್ನು ಕೊನೆಯವರೆಗೂ ಓದಿ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ : ಸರ್ಕಾರವು ಗ್ರಾಮೀಣ ಪ್ರದೇಶದ ಮಹಿಳೆಯರಿಗಾಗಿ ಅವರು ಮನೆಯಲ್ಲಿರುವ ಕಾರಣ ಸ್ವಂತ ಉದ್ಯೋಗವನ್ನು ಮಾಡಿಕೊಳ್ಳಲು ಮನೆಯಲ್ಲೇ ಕೆಲಸ ಮಾಡುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಉಚಿತ ಹೊಲಿಗೆ … Read more

ಉದ್ಯೋಗಿಗಳು ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡಬೇಕು ಈ ಕೆಲಸ ಮಾಡುವವರಿಗೆ ಮಾತ್ರ

Employees work only 5 days a week

ನಮಸ್ಕಾರ ಸ್ನೇಹಿತರೇ, ದೇಶದ 10 ಲಕ್ಷದ್ಯೋಗಿಗಳಿಗೆ ಈ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಸರ್ಕಾರ ನೌಕರರಿಗೆ ಮಾಹಿತಿ ನೀಡುವ ವೇಳೆ ಬ್ಯಾಂಕ್ ನೌಕರರು ಕೇವಲ ಐದು ದಿನ ಮಾತ್ರ ಕೆಲಸ ಮಾಡಬೇಕೆಂದು ತಿಳಿಸಿದೆ. ಐದು ದಿನಗಳ ಕಾಲ ಮಾತ್ರ ಬ್ಯಾಂಕ್ ನೌಕರರು ಕೆಲಸ ಮಾಡಬೇಕೆಂದು ಅನುಮೋದನೆ ನೀಡಲಾಗಿದ್ದು ಈ ಸಂಪೂರ್ಣ ನವೀಕರಣದ ವಿಷಯವನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಐದು ದಿನ ಕೆಲಸ ಮಾತ್ರ : ಐಬಿಗೆ ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಮತ್ತು ಯೂನಿಯನ್ ಇದೀಗ ಬ್ಯಾಂಕ್ ನೌಕರರು ಕೇವಲ … Read more

ಬೆಳೆ ವಿಮೆ ಹಣ ಜಮಾ ಆಗುವುದರ ಬಗ್ಗೆ ಸ್ಪಷ್ಟನೆ : ಕೂಡಲೇ ಎಲ್ಲ ರೈತರು ತಿಳಿದುಕೊಳ್ಳಿ

Clarification on deposit of crop insurance money

ನಮಸ್ಕಾರ ಸ್ನೇಹಿತರೆ ಈಗಾಗಲೇ ಮುಂಗಾರು ಮಳೆಯು 2020 ಬೆಳೆ ವಿಮೆಗೆ ರೈತರು ಅರ್ಜಿಯನ್ನು ಸಲ್ಲಿಸಿದ್ದು ಇನ್ನೂರು ತಾಲೂಕುಗಳನ್ನು ರಾಜ್ಯ ಸರ್ಕಾರವು ಈಗಾಗಲೆ ಬರಬೇಡಿದ್ದ ತಾಲೂಕುಗಳೆಂದು ಘೋಷಣೆ ಮಾಡಿದ್ದರು ಸಹ ಬೆಳೆ ವಿಮೆಯು ಯಾವುದೇ ರೀತಿಯಿಂದಲೂ ಜಮಾ ಆಗಿರುವುದಿಲ್ಲ. ಬೆಳೆ ವಿಮೆ ಬಗ್ಗೆ ಸರ್ಕಾರದ ಸ್ಪಷ್ಟನೆ : ರಾಜ್ಯ ಸರ್ಕಾರವು ಈಗಾಗಲೇ ಬೆಳೆ ವಿಮೆಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದು ಹಣ ಜಮಾ ಆಗುತ್ತದೆಯೋ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಲಿಂಕ್ ನ ಮೂಲಕ ತಿಳಿದುಕೊಳ್ಳಬೇಕಾಗುತ್ತದೆ. ಅಧಿಕೃತ ವೆಬ್ಸೈಟ್ ಯಾವುದೆಂದರೆ … Read more