rtgh

ಕೊರೊನ ವೈರಸ್ ಮುನ್ನೆಚ್ಚರಿಕೆ ಮಾಸ್ಕ್ ಕಡ್ಡಾಯ ಮಾಡಿದ ಸರ್ಕಾರ

Corona Virus Precautions

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಿಗೆ ಆಧಾರದ ಸ್ವಾಗತ ಮತ್ತೆ ಕೊರೋನ ವೈರಸ್ ಮುನ್ನೆಚ್ಚರಿಕೆಯಿಂದ ಮಾಸ್ಕನ್ನು ಕಡ್ಡಾಯಗೊಳಿಸಿದೆ ಇದರ ಬಗ್ಗೆ ಆರೋಗ್ಯ ಸಚಿವರಾದಂತಹ ದಿನೇಶ್ ಗುಂಡೂರಾವ್ ರವರು ಮಾಹಿತಿಯನ್ನು ನೀಡಿದ್ದಾರೆ. ಕೊರೋನಾ ವೈರಸ್ ರೂಪಾಂತರ : ಕೇರಳದಲ್ಲಿ ಈ ಪ್ರಕರಣ ಹೆಚ್ಚಾದ ಕಾರಣ ನಮ್ಮ ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಜನರಿಗೆ ಹೃದಯ ಸಂಬಂಧಿ ಕಾಯಿಲೆ ಇರುವಂತಹ ಜನರಿಗೆ ಮಾಸ್ಕನ್ನು ಧರಿಸಬೇಕೆಂದು ಆರೋಗ್ಯ ಸಚಿವರು ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾಹಿತಿ : ಈ ಕೊರೊನಾ ವೈರಸ್ ಬಗ್ಗೆ ಯಾರು … Read more

ಜನ ಔಷಧಿ ಕೇಂದ್ರ ಜಿಲ್ಲೆಗೊಂದು ತೆರೆಯಲು ಅರ್ಜಿ ಆಹ್ವಾನ

Application invitation for opening a Jana Amishti Kendra district

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮಲ್ಲೇ ಕನಕ ಆದರದ ಸ್ವಾಗತ ಈ ಲೇಖನದಲ್ಲಿ ಸರ್ಕಾರದಿಂದ ಜನ ಔಷಧಿ ಕೇಂದ್ರ ತೆರೆಯಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಜನ ಔಷಧ ಕೇಂದ್ರ : ಭಾರತ ದೇಶದಲ್ಲಿ ಜನರಿಕ್ ಔಷಧಿಯನ್ನು ರಫ್ತು ಮಾಡಲು ಪ್ರಮುಖ ದೇಶಗಳ ರಾಷ್ಟ್ರಗಳಲ್ಲೊಂದು ಹಾಗೂ ಭಾರತೀಯರಲ್ಲಿ ಬಡ ಜನರಿಗೆ ಅನುಕೂಲವಾಗಲು ಕಡಿಮೆ ಬೆಲೆಗೆ ಔಷಧಿಯನ್ನು ಸಿಗಲು ಸ್ಥಳದ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಈ ಕಾರಣದಿಂದ ಭಾರತೀಯ ಜನ ಔಷಧಿ ಕೇಂದ್ರವನ್ನು ದೇಶದ ಎಲ್ಲಾ ಭಾಗಗಳಲ್ಲೂ … Read more

ಎಲ್ಲರಿಗೂ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ ಆನ್ಲೈನಲ್ಲಿ ಸಲ್ಲಿಸಿ

Apply online for free sewing machine for all

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಉಚಿತವಾಗಿ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಸಲಿದ್ದೇವೆ. ಇದರೊಂದಿಗೆ ಉಪಕರಣಗಳನ್ನು ಸಹ ನೀಡಲಾಗುತ್ತಿದ್ದು ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ. ಸರ್ಕಾರದಿಂದ ಪ್ರೋತ್ಸಾಹ : ಸರ್ಕಾರವು ಜನರಿಗೆ ಆರ್ಥಿಕವಾಗಿ ಮುಂದೆ ಬರಲು ಅನೇಕ ಸೌಲಭ್ಯಗಳನ್ನು ಒದಗಿಸಿದ್ದು ಈ ಯೋಜನೆಯಲ್ಲಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅರ್ಹ ಫಲಾನುಭವಿಗಳಿಗೆ ಉಚಿತ ವಲಗೆ ಯಂತ್ರವನ್ನು ನೀಡುತ್ತಿದ್ದಾರೆ ಯಾರಿಗೂ ಉಚಿತ ಅವಳಿಗೆ … Read more

ಅರ್ಹ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ ಇವರಿಗೆ ಮಾತ್ರ ಸೌಲಭ್ಯ ಸಿಗುತ್ತೆ

Eligible ration card list release only they will get the facility

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರಾದ ಸ್ವಾಗತ ಈ ಲೇಖನದಲ್ಲಿ ರೇಷನ್ ಕಾರ್ಡ್ ಹೊಂದಿರುವವರ ಅರ್ಹತೆ ಆಧಾರದ ಮೇಲೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು. ಶೀಘ್ರದಲ್ಲೇ ಹೊಸ ರೇಷನ್ ಕಾರ್ಡ್ ಅವರಿಗೆ ವಿತರಿಸಲಾಗುವುದು ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದರೆ ಅಗತ್ಯ ಮಾಹಿತಿ ನಿಮಗೆ ಸಿಗಲಿದೆ. ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ : ಆಹಾರ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀವು ಪರೀಕ್ಷಿಸಬಹುದು. ಅವರಿಗೆ ಸದ್ಯದಲ್ಲೇ ಹೊಸ … Read more

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ ಉದ್ಯೋಗ ಅವಕಾಶ ಕೂಡಲೇ ಅರ್ಜಿ ಸಲ್ಲಿಸಿ

Job Opportunity in Karnataka State Road Transport Corporations

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಈ ಲೇಖನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು. ಅರ್ಜಿಯ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ. ಕರ್ನಾಟಕದಲ್ಲಿ ಅನೇಕ ಜನರು ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂದು ಕಾಯುತ್ತಿರುತ್ತಾರೆ. ಹಾಗೆ ಅನೇಕ ರೀತಿಯ ಹುದ್ದೆಗಳಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ ಅಂತವರಿಗೆ ಕೆಎಸ್ಆರ್ಟಿ ಕಡೆಯಿಂದ. ಕೆ ಎಸ್ ಆರ್ ಟಿ ಸಿ ಯಲ್ಲಿ ಉದ್ಯೋಗಾವಕಾಶ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ … Read more

EMI ಕಟ್ಟುತ್ತಿರುವವರಿಗೆ ಇದೀಗ ಹೊಸ ರೂಲ್ಸ್ : ಚಿಂತೆ ಮಾಡ್ಬೇಡಿ ಸರ್ಕಾರದ ನಿಯಮ

Now there are new rules for paying EMI

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಬ್ಯಾಂಕಿನಲ್ಲಿ ಸಾಲವನ್ನು ಪಡೆದು ಇಎಂಐ ಕಟ್ಟುತ್ತಿರುವವರಿಗಾಗಿ ಹೊಸ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಬ್ಯಾಂಕುಗಳು ನಮಗೆ ಅನುಕೂಲಕರವಾದಂತಹ ಗೃಹ ಸಾಲ ಚಿನ್ನದ ಮೇಲಿನ ಸಾಲ ವೈಯಕ್ತಿಕ ಸಾಲ ವಾಹನದ ಮೇಲಿನ ಸಾಲ ಹೀಗೆ ಅನೇಕ ಸಾಲಾ ಸೌಲಭ್ಯಗಳನ್ನು ಒದಗಿಸುತ್ತವೆ. ಅದರಂತೆ ಇದೀಗ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಆರ್‌ಬಿಐ ಬ್ಯಾಂಕಿನಲ್ಲಿ ಸಾಲ ಮಾಡಿರುವ ಗ್ರಾಹಕರಿಗೆ ಅನುಕೂಲವಾಗಲು ಜಾರಿಗೆ ತಂದಿದ್ದು ಇದೊಂದು ಪ್ರೀತಿಯಲ್ಲಿ ಸಾಲಗಾರರ ಪಾಲಿಗೆ ವರದಾನವಾಗಿದೆ ಎಂದು ಹೇಳಿದರು ತಪ್ಪಾಗಲಾರದು. ಇಎಂಐ ಪಾವತಿಯ ಮೇಲೆ … Read more

ಎಲ್ಲಾ ರೈತರಿಗೂ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಸರ್ಕಾರದಿಂದ ತಿಳಿಸಲಾಗಿದೆ

Check crop insurance status for all farmers

ನಮಸ್ಕಾರ ಸ್ನೇಹಿತರೆ ನೀವೇನಾದರೂ ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅದರಂತೆ ಬೆಳೆ ವಿಮೆಯ ಹಣವನ್ನು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ನೀವು ಬೆಳೆ ವಿಮೆಯ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಯೋಚಿಸುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸುವುದರ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ದೇಶದ ಅನೇಕ ಕಡೆಗಳಲ್ಲಿ ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬರಗಾಲದ ಸ್ಥಿತಿ ನಿರ್ಮಾಣವಾಗಿದ್ದು ಅನ್ನದಾತರು ಮಳೆಯನ್ನೇ ನಂಬಿದ್ದಾರೆ ಆದರೆ ಪ್ರಕೃತಿಯು ಈಗ ಅವರಿಗೆ ಬರವನ್ನು ನೀಡಿದೆ. ಇದೊಂದು ನೋವಿನ … Read more

ರೇಷನ್ ಕಾರ್ಡ್ ಇರುವವರ ಗಮನಕ್ಕೆ ಡಿಸೆಂಬರ್ ತಿಂಗಳ ಹಣ ಬಂತಾ ನೋಡಿ

December Ration Card money

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನ ಆದರದ ಸ್ವಾಗತ ಈ ಲೇಖನದಲ್ಲಿ ಡಿಸೆಂಬರ್ ತಿಂಗಳ ಅನ್ನಭಾಗ್ಯ ಹಣ ಬಂದಿದೆಯ ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ. ಪಡಿತರ ಚೀಟಿಯ ಹಣ : ಪಡಿತರ ಚೀಟಿ ಹೊಂದಿರುವವರಿಗೆ ಆಹಾರ ಧಾನ್ಯವನ್ನು ಹಂಚಿಕೆ ಮಾಡಲಾಗುತ್ತದೆ ಅದರಲ್ಲೂ ಅಂತ್ಯದ ದೇವರು ಅವರಿಗೆ 21 ಕೆಜಿ ಅಕ್ಕಿಯನ್ನು ನೀಡಲಾಗುತ್ತೆ ಹಾಗೂ ಇದರೊಂದಿಗೆ 14 ಕೆಜಿ ರಾಗಿಯನ್ನು ಸಹ ನೀಡಲಾಗುತ್ತದೆ ಹಾಗೂ ನೀಡಲಾಗುತ್ತದೆ ಇದರೊಂದಿಗೆ 2 ಕೆಜಿ ರಾಗಿ ಉಚಿತವಾಗಿ … Read more

ಎಲ್ಲರಿಗೂ 75,000 ಖಾಸಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ, ಅರ್ಜಿ ಲಿಂಕ್ ಇಲ್ಲಿದೆ

Colgate Palmolive Limited Scholarship

ನಮಸ್ಕಾರ ಸ್ನೇಹಿತರೇ, ಸಾಕಷ್ಟು ಕಂಪನಿಗಳು ಅದರಲ್ಲಿಯೂ ದೊಡ್ಡ ದೊಡ್ಡ ಕಂಪನಿಗಳು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸವನ್ನು ಮಾಡುವ ಉದ್ದೇಶದಿಂದ ನೀಡುತ್ತಿದೆ ಅದೇ ರೀತಿ ಇದೀಗ ಸುಮಾರು 75,000ಗಳ ಸಹಾಯ ಧನವನ್ನು ಭಾರತದಲ್ಲಿ ಅತಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿದಂತಹ ಕೋಲ್ಗೇಟ್ ಕಂಪನಿಯು ನೀಡಲು ನಿರ್ಧರಿಸಿದೆ. ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಅವರ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ colgate ಕಂಪನಿಯು ಈ ಆಫರನ್ನು ನೀಡುತ್ತಿದೆ. ಕೋಲ್ಗೇಟ್ ಪಾಮೋಲಿವ್ ಲಿಮಿಟೆಡ್ : ಪ್ರತಿಭಾವಂತ ವಿದ್ಯಾರ್ಥಿಗಳನ್ನು … Read more

ಗ್ಯಾಸ್ ಸಿಲೆಂಡರ್ ಕೇವಲ 600 ರೂಪಾಯಿಗೆ BPL ಕಾರ್ಡ್ ಇರುವವರು ನೋಡಿ

Gas cylinder for just 600 rupees BPL card holders

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ನಮ್ಮ ಲೇಖನದಲ್ಲಿ ಇಂದು ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಸಿಗುವಂತಹ ಸೌಲಭ್ಯದ ಬಗ್ಗೆ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ತಿಳಿಸಲಿದ್ದೇವೆ ಹಾಗಾಗಿ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಅನುಕೂಲವಾಗಲಿ ಎಂದು ಬಿಪಿಎಲ್ ಕಾರ್ಡನ್ನು ವಿತರಣೆ ಮಾಡಲಾಗಿದೆ . ಅಂತಹ ಬಿಪಿಎಲ್ ಕಾರ್ಡ್ ಪಡೆದುಕೊಂಡವರಿಗೆ ಸಬ್ಸಿಡಿ ದರದಲ್ಲಿ ವಸ್ತುಗಳನ್ನು ನೀಡಲಾಗುತ್ತದೆ ಹಾಗೂ ಅಂತಹ ಕುಟುಂಬಗಳು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಉಜ್ವಲ್ ಯೋಜನೆ ಮಾಹಿತಿ : … Read more