ನಮಸ್ಕಾರ ಸ್ನೇಹಿತರೇ, ಭಾರತ ದೇಶದಲ್ಲಿ ಪ್ರತಿಯೊಬ್ಬ ರೈತನಿಗೂ ಸಹ ಸಾಲವನ್ನು ಪಡೆಯುವಂತಹ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ .ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಸಹಾಯಧನ ಸಾಲ :
ಭಾರತ ದೇಶದಲ್ಲಿ ರೈತರು ಕೃಷಿ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುತ್ತಾರೆ ಹಾಗಾಗಿ ಅದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ವಿವಿಧ ರೀತಿಯಲ್ಲಿ ಅವರಿಗೆ ಆರ್ಥಿಕ ಸಹಾಯಧನವನ್ನು ನೀಡುತ್ತಿದೆ.
ಕಿಸಾನ್ ಯೋಜನೆ ಮಾಹಿತಿ :
ಎಲ್ಲ ರೈತರಿಗೂ ಬಡ್ಡಿ ರಹಿತ ಸಾಲವನ್ನು ನೀಡಿದರೆ ಸ್ವಲ್ಪ ಅನುದಾನವನ್ನು ಸಹ ಅತಿ ಕಡಿಮೆ ದರದಲ್ಲಿ ನೀಡಲಾಗುತ್ತದೆ. ಅನೇಕ ಪ್ರಯೋಜನವನ್ನು ನೀಡುತ್ತಿದೆ ಈಗ ಹೆಚ್ಚುವರೆಯಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಿದೆ ಇದರ ಮೂಲಕ ರೈತರು ಸಾಲವನ್ನು ಪಡೆಯುವ ಮೂಲಕ ತಮ್ಮ ಜಮೀನಿನಲ್ಲಿ ಕೃಷಿಗೆ ಸಂಬಂಧಿಸಿದ ಕೆಲಸ ಮಾಡಲು ನೆರವಾಗಲಿದೆ.
ಕಿಸಾನ್ FPO ಯೋಜನೆ :
ಈ ಯೋಜನೆಯಿಂದ ದೇಶದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷವೂ ಸಹ ರೈತರಿಗೆ 6,000 ಹಣ ವಿತರಿಸಲಾಗುತ್ತಿದೆ. ಎರಡು ಸಾವಿರ ಪ್ರತಿ ಕಂತಿನಂತೆ 4000 ಹಣ ನೀಡಲಾಗುತ್ತಿದೆ ಪ್ರಸ್ತುತ ದಿನಮಾನಗಳವರೆಗೂ ಸರ್ಕಾರವು 15 ಕಂತುಗಳನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಿದೆ.
15 ಲಕ್ಷ ಸಾಲ ಯೋಜನೆ ಮಾಹಿತಿ:
ಕೇಂದ್ರ ಸರ್ಕಾರವು ಯೋಜನೆಯ ಮೂಲಕ ರೈತ ಉತ್ಪನ್ನ ಸಂಸ್ಥೆಯ ಮೂಲಕವಾಗಿ 15 ಲಕ್ಷ ಸಾಲ ನೀಡುತ್ತಿದೆ ಈ ಯೋಜನೆಗೆ ರೈತರು ಮಾತ್ರ ಸಾಲ ಪಡೆಯಬಹುದಾಗಿದೆ ಹಾಗೂ ಗಮನಿಸಬೇಕಾದ ವಿಷಯ ಪ್ರತಿ 11 ರೈತರು ಸೇರಿಕೊಂಡು ಒಂದು ಸಂಘವನ್ನು ಹೊಂದಿರಬೇಕು ರೈತ ಉತ್ಪನ್ನ ಸಂಘ ಆಗಿರಬೇಕು ಆಗ ಮಾತ್ರ ಈ ಸೌಲಭ್ಯ ಪಡೆಯಬಹುದು.
ಇದನ್ನು ಓದಿ : ಡಿಸೆಂಬರ್ 31ರ ಒಳಗೆ ಗ್ಯಾಸ್ ಬಳಸುವವರು ಈ ಕೆಲಸ ಮಾಡಿ : ಇಲ್ಲದಿದ್ದರೆ ಸಬ್ಸಿಡಿ ಹಣ ಬಂದ್ ಆಗುತ್ತದೆ
ರೈತ ಸಂಘ ಸ್ಥಾಪನೆ ಮಾಹಿತಿ :
ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಂತರ ನೀವು ಎಲ್ಲಾ ಮಾಹಿತಿಯನ್ನು ನೀಡಬೇಕು ಅದಾದ ಮೇಲೆ ನಿಮ್ಮ ಸಂಘ ನೋಂದಣಿ ಆಗುತ್ತದೆ ತದನಂತರ ಸಾಲ ಪಡೆಯುವ ಅವಕಾಶ ನಿಮಗೆಲ್ಲರಿಗೂ ದೊರೆಯುತ್ತದೆ . ನೀವು ಅರ್ಜಿ ಸಲ್ಲಿಸಿದಬೇಕಾದ ಲಿಂಕ್ ಇಲ್ಲಿದೆ : https://www.enam.gov.in/web/ ಈ ಲಿಂಕ್ ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿದರೆ ನೀವು ಅರ್ಜಿ ದೃಢೀಕರಿಸಲಾಗುತ್ತದೆ. ನಂತರ ನಿಮಗೆ ಕಾತರಿ ಪಡಿಸಿದ ಮೇಲೆ 15 ಲಕ್ಷ ಕೃಷಿ ಉತ್ಪನ್ನ ಸಂಘಗಳಿಗೆ ಬರುತ್ತದೆ ನಂತರ ಕೃಷಿ ಕೆಲಸಗಳಿಗೆ ಅದನ್ನು ಬಳಸಿಕೊಳ್ಳಬಹುದು.
ಈ ಮೇಲ್ಕಂಡ ಮಾಹಿತಿ ನಿಮಗೆಲ್ಲರಿಗೂ ಅನುಕೂಲಕರವಾಗಿರಲಿ ಎಂದು ಭಾವಿಸುತ್ತೇವೆ ಹಾಗಾಗಿ ಇನ್ನು ಹೆಚ್ಚಿನ ವಿವರವನ್ನು ತಿಳಿದುಕೊಂಡು ರೈತ ಸಂಘವನ್ನು ಸ್ಥಾಪನೆ ಮಾಡಿಕೊಳ್ಳಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿಲ್ಲ ನಿಮಗೆಲ್ಲರಿಗೂ ಧನ್ಯವಾದಗಳು.